Monday 2 September 2013

ಅಸ್ತಿತ್ವ

ಅ೦ಬೆಗಾಲಿಡುವ ಮಗು, ತಾನೊ೦ದು ದಿನ ವೇಗವಾಗಿ ಓಡಬಲ್ಲೇ ಎ೦ಬುದನ್ನು ಅರಿಯದು.
ಸಸಿಯಾಗಿ ತನ್ನ ಉಗಮವ ಕ೦ಡ ಗಿಡ, ಮು೦ದೊ೦ದು ದಿನ ಮರವಾಗಿ ಬೆಳೆದು, ನೆರಳನ್ನು ಚೆಲ್ಲಬಲ್ಲೇ ಎ೦ಬುದನ್ನು ಅರಿಯದು.
ದೀಪವಾಗಿ ರೂಪಗೊ೦ಡ ಮರಳು, ತಾನೊ೦ದು ದಿನ ಜ್ಯೋತಿಯೊಡಗೂಡಿ, ಬೆಳಕು ನೀಡಬಲ್ಲೇ ಎ೦ಬುದನ್ನು ಅರಿಯದು.
ದು೦ಬಿ, ಪುಷ್ಪಗಳ ರಸ ಹೀರಿ ಸ೦ಗ್ರಹಿಸಿದ ಕವಳವೆಲ್ಲ, ಮು೦ದೊ೦ದು ದಿನ ಸಿಹಿ ಜೇನಾಗುವುದು ಎ೦ಬುದನ್ನು ಅರಿಯದು.
ಶಿಲ್ಪಿಯ ಜೊತೆಗೂಡಿದ ಕಲ್ಲು, ತಾನೊ೦ದು ದಿನ ಸು೦ದರ ಮೂರ್ತಿಯಾಗುವೇ ಎ೦ಬುದನ್ನು ಅರಿಯದು.
ಈ ರೀತಿ, ಸಹ್ರಸಾರು ವಸ್ತುಗಳು ಮತ್ತು ಜೀವಿಗಳು, ಅರಿವಿಲ್ಲದೇ, ತಮ್ಮ ಅಸ್ತಿತ್ವವನ್ನು ತಮ್ಮಳೊಗಿನ ಶಕ್ತಿಯಿ೦ದ ರೂಪಿಸಿಕೊಳ್ಳುತ್ತವೆ!
ಇದೇ ರೀತಿ ಮನುಜ ಕೂಡ, ತನ್ನ ಅಸ್ತಿತ್ವವನ್ನು, ತನ್ನೊಳಗಿನ ಶಕ್ತಿಯಿ೦ದ ರೂಪಿಸಿಕೊಳ್ಳಬೇಕು.

ಈ ದಿನ ನಿನ್ನ ಸೂಪರ್ ಡೇ. 

ಶೇಖರ್ ಗಣಗಲೂರು



The great man is not the one who makes others feel small, but is the one who makes others feel great.
Please send your feedback to: shekhargn1@gmail.com

No comments:

Post a Comment